Sunday, October 16, 2011

ಪ್ರಭುವಿನ ಪಂಚಾಯತ್ ಪುರಾಣ...!

ಪ್ರಾಮಾಣಿಕ ವ್ಯಕ್ತಿಯೊರ್ವ ತನ್ನ ವ್ಯವಹಾರಗಳನ್ನು ಪಾರದರ್ಶಕವಾಗಿಟ್ಟುಕೊಳ್ಳಲು ಎಲ್ಲರೊಂದಿಗೆ ಎಲ್ಲ ಸಮಯದಲ್ಲಿ ಸಂಪರ್ಕದಲ್ಲಿರುತ್ತಾನೆ. ಆದರೆ, ಕಳ್ಳರೂ, ಸುಳ್ಳರೂ ಮಾತ್ರ ತಪ್ಪಿಸಿಕೊಳ್ಳಲು ವಾರಕ್ಕೊಂದು ನಂಬರ್ಗಳನ್ನು ಬದಲಿಸುತ್ತಾ ಸಾಗುತ್ತಾರೆ ಅದರಂತೆ ಉಂಡಾಡಿಗುಂಡ ಕೂಡ ಸಮಯಕ್ಕೊಂದು ಸಿಮ್ಗಳನ್ನು ಹಾಕುತ್ತಾ ಅಧಿಕಾರಿಗಳು ಮತ್ತು ಜನಸಾಮಾನ್ಯರನ್ನು ದಾರಿತಪ್ಪಿಸುತ್ತಿದ್ದಾನೆ. ಅವನು ದಿನನಿತ್ಯ ಬಳಸುವ ನಂಬರ್ಗಳು ಈ ಕೆಳಗಿನಂತಿವೆ. 9480874243, 9480874454, 9538698963, 8095446084, 9916099703. ಅನಕ್ಷರಸ್ಥ ಅಧ್ಯಕ್ಷ, ಉಂಡಾಡಿಗುಂಡ ಪಿಡಿಓ, ಊರಿಗೆ ಮೀರಿ ದಾರಿ ತಪ್ಪಿರುವ ಕೆಲವು ಸದಸ್ಯರೆಲ್ಲರೂ ಸೇರಿ ಹಟ್ಟಿ ಪಂಚಾಯತ್ನ್ನು ಹಾಳುಗೆಡವಿದ್ದಾರೆ. ಊರಿನ ಅಭಿವೃದ್ಧಿ ಬಗ್ಗೆ ಯಾರೊಬ್ಬರಿಗೂ ಕಾಳಜಿಯಿಲ್ಲ. ಎಲ್ಲರಿಗೆ ಸ್ವಪ್ರತಿಷ್ಟೆಯೇ ಮುಖ್ಯವಾಗಿ ಹೋಗಿದೆ ಎನ್ನುತ್ತಾರೆ. ನಮ್ಮ ಪ್ರತಿನಿಧಿ ಸತ್ಯ.


ಪ್ರಭುವಿನ ಪಂಚಾಯತ್ ಪುರಾಣ...!

ಗ್ರೇಡ್1 ಪಂಚಾಯತಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಹಟ್ಟಿ ಗ್ರಾಮಪಂಚಾಯಿತಿ, ಆಡಳಿವನ್ನು ಅನುಷ್ಟಾನಕ್ಕೆ ತರುವಲ್ಲಿ ಸಂಪೂರ್ಣವಾಗಿ ವಿಫಲವಾಗಿ ಕೊನೆಯ ಸ್ಥಾನವನ್ನು ಹೊಂದಿದೆ.

ಸಾಮಾನ್ಯವಾಗಿ ಹಳ್ಳಿಗಳಲ್ಲಿ ಊರಿಗೊಬ್ಬ ಲೀಡರ್ ಇದ್ದರೆ, ಹಟ್ಟಿಯಲ್ಲಿ ಮನೆಗೊಬ್ಬ ಮುಖಂಡರಿದ್ದಾರೆ. ಹೀಗಾಗಿ ಹಟ್ಟಿಯಲ್ಲಿ ಎಲ್ಲರ ಅಭಿಪ್ರಾಯಗಳು ಒಮ್ಮತವಾಗಿರದೇ ತಮ್ಮತಮ್ಮ ಸ್ವಾರ್ಥತೆಯನ್ನು ಎತ್ತಿತೋರಿಸುವಂತಿವೆ. (ಸಮಾಜದಲ್ಲಿ ದಡ್ಡರಿಗಿಂತ ಅತಿಹೆಚ್ಚು ಮೋಸಹೋಗುವವರು ಬುದ್ದಿವಂತರೇ!)

ಮಟ್ಕಾ, ಇಸ್ಪೀಟ್, ಲಿಕ್ಕರ್ಮಂದಿ ಪಂಚಾಯತಿಯನ್ನು ತಮ್ಮ ಸುಪಧರ್ಿಯಲ್ಲಿಟ್ಟುಕೊಳ್ಳಬೇಕೆಂದು ಹಗಲಿರುಳು ಹವಣಿಸುತ್ತಾರೆ. ಅದಕ್ಕಾಗಿ ಪಂಚಾಯತ್ ಚುನಾವಣೆಗಳಲ್ಲಿ ನಾನಾ ಗುಂಪುಗಳನ್ನು ರಚಿಸಿಕೊಂಡು ಇನ್ನಲ್ಲದ ಕಸರತ್ತುಗಳನ್ನು ಮಾಡಿ ತಮ್ಮ ಅಭ್ಯಥರ್ಿಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ದಲಿತ ಅಲ್ಪಂಖ್ಯಾತರು ಕೂಡ ತಮ್ಮದೇ ಗುಂಪುಗಳನ್ನು ರಚಿಸಿಕೊಂಡು ಚುನಾವಣೆ ಎದುರಿಸುತ್ತಾರೆ. ಇದರ ಜೊತೆಯಲ್ಲಿ ಲಿಂಗಾಯತರ ಗುಂಪೊಂದು ಯಾವಾಗಲೂ ಪಂಚಾಯಿತಿ ನಮ್ಮ ಹಿಡಿತದಲ್ಲಿರಬೇಕೆಂದು ಆಶಿಸುತ್ತಾರೆ. (ಕುಷ್ಟಗಿ ಶಾಸಕ ಅಮರೇಗೌಡ ಟೀಂ) ಒಟ್ಟಾರೆ ಎಲ್ಲರೂ ಪಂಚಾಯತಿಯನ್ನು ತಮ್ಮ ವಶದಲ್ಲಿಟ್ಟುಕೊಂಡು ಅಧಿಕಾರ ನಡೆಸಬೇಕೆನ್ನುವವರೇ ಹೊರತು ಗ್ರಾಮದ ಸಂಪೂರ್ಣ ಅಭಿವೃದ್ಧಿ, ಕಾಳಜಿ ಯಾರಿಗೂ ಬೇಕಾಗಿಲ್ಲ.

ಆದ್ದರಿಂದ ಹಟ್ಟಿಯ ಎಲ್ಲಾ ವಾಡರ್್ಗಳು ಅಭಿವೃದ್ಧಿ ಕಾಣದೇ, ಹದಗೆಟ್ಟಿವೆ. ವಾಡರ್್ಗಳಲ್ಲಿ ವ್ಯವಸ್ಥಿತ ಚರಂಡಿ, ಕುಡಿಯುವ ನರು, ರಸ್ತೆ ಸೌಕರ್ಯಗಳಿಲ್ಲ. ಕೆಲವೊಂದು ವಾಡರ್್ಗಳು ಹಂದಿಗಳು ವಾಸಿಸಲು ಯೋಗ್ಯವಿಲ್ಲದಂತಿವೆ.

ದೇಶದ ನಾನಾ ರಾಜ್ಯಗಳಿಂದ ವಲಸೆಬಂದಿರುವ ಹಲವು ಧಮರ್ಿಯರು ಇಲ್ಲಿದ್ದಾರೆ. ಹಟ್ಟಿಯಲ್ಲಿ ಅತ್ಯಧಿಕ ಜನಸಂಖ್ಯೆಯಿರುವ ದಲಿತ, ಅಲ್ಪಸಂಖ್ಯಾತರು ತಮ್ಮ ತಮ್ಮ ಅನುಕೂಲಗಳಿಗೆ ಇನ್ನೊಬ್ಬರನ್ನು ಬೆಂಬಲಿಸುತ್ತಾ, ತಮ್ಮ ಬದುಕನ್ನು ಮಾರಿಕೊಳ್ಳುತ್ತಾರೆ. ತಮಗಿರುವ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳದೇ, ಇನ್ನೊಬ್ಬರಿಗೆ ಸಲಾಂ ಹೊಡೆದುಕೊಂಡು ಕಾಲಕಳೆಯುತ್ತಾರೆ.

ವಾಸ್ತವವಾಗಿ ಹಟ್ಟಿಯಲ್ಲಿ ಯಾರೊಬ್ಬರು ಊರಿನ ಅಭಿವೃದ್ಧಿಗಾಗಿ ಪ್ರಾಮಾಣಿಕ ಪ್ರಯತ್ನ ಮಾಡುತ್ತಿಲ್ಲ. ಇಲ್ಲಿನ ಅತ್ಯಧಿಕ ಮತಗಳಿಂದಲೇ ಆಯ್ಕೆಯಾಗುವ ತಾ.ಪಂ, ಜಿ.ಪಂ ಸದಸ್ಯರು ಗೆದ್ದನಂತರ ಗ್ರಾಮಗಳತ್ತ ಮರಳಿ ನೋಡುವುದಿಲ್ಲ. ಪಂಚಾಯತಿಗೆ ಬರುವ ಕಾರ್ಯದಶರ್ಿಗಳು ವಾತಾವರಣವನ್ನು ತಿಳಿದು ತಾಳಕ್ಕೆ ತಕ್ಕಂತೆ ಎಲ್ಲರನ್ನೂ ಕುಣಿಸಿಕೊಳ್ಳುತ್ತಾರೆ.

ಪ್ರತಿ ವರ್ಷ ಕೋಟಿಗಟ್ಟಲೇ ಹಣ ಉದ್ಯೋಗಖಾತ್ರಿಯಿಂದ ಹರಿದುಬರುವುದು ಎಲ್ಲರಿಗೂ ಗೊತ್ತಿರುವ ವಿಷಯ. ಸಕರ್ಾರ ಜನರು ಗುಳೇಹೋಗಬಾರದು, ಇದ್ದೂರಿನಲ್ಲಿಯೇ ಉದ್ಯೋಗ ಪಡೆದು ಬದುಕು ಸಾಗಿಸಬೇಕೆಂದು ಈ ಮಹತ್ತರ ಯೋಜನೆಯನ್ನು ಜಾರಿಮಾಡಿದೆ. ಆದರೆ, ಈ ಯೋಜನೆ ದೇಶದಲ್ಲಿ ಸಂಪೂರ್ಣವಾಗಿ ಜಾರಿಯಾದರೂ ಎಲ್ಲ ಕಡೆ ವಿಫಲವಾಗಿದ್ದೇ ಹೆಚ್ಚು. ಅದರಂತೆ ಉದ್ಯೋಗಖಾತ್ರಿ ಕಾಮಗಾರಿಯನ್ನು ಕಾನೂನು ಪ್ರಕಾರವಾಗಿ ಮಾಡಿದರೆ, ಯಾವೊಂದು ಕೆಲಸಗಳು ಆಗುವುದಿಲ್ಲ. ಸುಮ್ಮನೆ ಬಂದಂತಹ ದುಡ್ಡು ಮರಳಿ ಯಾಕೆ ಕಳುಹಿಸಬೇಕೆಂದು ತಿಳಿದು ಪಂಚಾಯತ್ ಸದಸ್ಯರುಗಳು ತಮ್ಮ ಅನುಕೂಲಕ್ಕೆ ತಕ್ಕಂತೆ ಕಾನೂನನ್ನು ಮುರಿದು ಕಾಮಗಾರಿಗಳನ್ನು ಆರಂಭಿಸುತ್ತಾರೆ.

ಇಂತಹದೊಂದು ಸಮಜಾಯಿಷಿಯ ಅವಕಾಶವನ್ನು ಸದಸ್ಯರಿಂದಲೇ ಕೇಳಲು ಪಂಚಾಯತಿಯ ಅಧಿಕಾರಿಗಳು ಕಾದು ಕುಳಿತಿರುತ್ತಾರೆ. ಯಾವಾಗ ಸದಸ್ಯರು ಹೋಗಿ ಸಾರ್.. ನಮ್ಮ ಏರಿಯಾದ ಕೆಲಸವನ್ನು ಮಾಡಿಸುತ್ತೀವಿ ಅದಕ್ಕಾಗಿ ತಾವು ಅನುಮತಿ ಕೊಡಿ, ಮತ್ತು ಬೇಗನೇ ಬಿಲ್ ಮಾಡಿಕೊಡಬೇಕೆಂದು ಕೇಳಿದರೆ, ಆಗಲೇ ಅಧಿಕಾರಿಗಳು ವ್ಯವಹಾರವನ್ನು ಶುರುಹಚ್ಚಿಕೊಳ್ಳುತ್ತಾರೆ.

ನನಗೈದು ಪಸರ್ೇಂಟ್, ಜೆ.ಇ, ಇ.ಒ ಹಾಗೂ ಅಧ್ಯಕ್ಷನಗೆ ತಲಾ5ಪಸರ್ೆಂಟ್ ಕೊಡುವ ಮನಸ್ಸಿದ್ದರೆ ಕೆಲಸ ಆರಂಭಿಸಿ ಇಲ್ಲವೆಂದರೆ, ಬಿಟ್ಟುಬಿಡಿ ಪಮರ್ಾನು ಹೊರಡಿಸುತ್ತಾರೆ. ನಂತರ ನವುಗಳು ಕೆಲಸ ಆರಂಭಿಸಿದಾಗ ಯಾರಾದರೂ ತಕರಾರು ಮಾಡಿದರೆ, ಅದಕ್ಕೆ ನವುಗಳೇ ಹೊಣೆ ಎಂದು ಹೇಳುತ್ತಾ, ತಮ್ಮ ಪಾಲನ್ನು ಅಡ್ವಾನ್ಸ್ ಆಗಿ ಕಸಿದುಕೊಳ್ಳುತ್ತಾರೆ. ಅದರಂತೆ ಅಧ್ಯಕ್ಷನನ್ನಡಿದು ಮೇಲಿನವರು ಕೂಡ ತಮ್ಮ ಪಸರ್ೇಂಟೆಜ್ನ್ನು ಮುರಿದುಕೊಂಡು ಸಹಿ ಮಾಡುತ್ತಾರೆ.

ಸದಸ್ಯನಾದಾತ ತನ್ನ ಬೆಂಬಲಿಗರ ಕೈಯಲ್ಲಿ ಕೆಲಸ ಮಾಡಿಸಿ, ಇವರಿಗೆಲ್ಲ ಪಸರ್ೇಂಟೆಜ್ ಕೊಟ್ಟು ಗಳಿಸುವ ಲಾಭವಾದರೂ ಎಷ್ಟು? ಕಮೀಷನ್ ಆಧಾರದ ಮೇಲೆ ಕೆಲಸವಾದರೂ ಎಷ್ಟು ಗುಣಮಟ್ಟದ್ದಾಗಿರುತ್ತದೆ? ಹೀಗಿರುವಾಗ ಉದ್ಯೋಗಖಾತ್ರಿ ಯೋಜನೆ ಹೇಗೆ ತಾನೇ ಯಶಸ್ವಿಯಾಗಲು ಸಾಧ್ಯ? ಎಂಬ ಪ್ರಶ್ನೆ ಸಹಜವಾಗಿ ಎಲ್ಲರನ್ನು ಕಾಡುತ್ತದೆ.

ಇನ್ನು ಉದ್ಯೋಗಖಾತ್ರಿಯ ಕಾಮರ್ಿಕ ಹೆಸರುಗಳಲ್ಲಿ ಹೆಚ್ಚಿನವರು ಶ್ರೀಮಂತರು, ಸ್ಥಿತಿಯವಂತರೇ ಇರುತ್ತಾರೆ. ನಕಲಿ ಅಕೌಂಟ್ಗಳನ್ನು ಮಾಡಿಸಿ, ಮ್ಯಾನೇಜರ್ಗಳಿಗೆ ಕಮೀಷನ್ ಕೊಟ್ಟು ಬಿಲ್ನ್ನು ಎತ್ತಿಕೊಳ್ಳುತ್ತಾರೆ. ಅಂತಹ ಬೋಗಸ್ ಅಕೌಂಟ್ಗಳೇ ಹಟ್ಟಿ ಗ್ರಾಮಪಂಚಾಯತಿಯಲ್ಲಿ ಜಾಸ್ತಿಯಿವೆ.

ಇದು ಒಂದು ಯೋಜನೆಗೆ ಸಂಬಂಧಿಸಿದ ಮಾಹಿತಿ. ಇದರಂತೆ ವಸತಿ ಯೋಜನೆಗಳಲ್ಲಿ ಮನೆಗಳು ಬರುವದಕ್ಕಿಂತ ಮುಂಚೆಯೇ ಜನರ ಹತ್ತಿರ ಮನೆಗೆ 10,000ದಂತೆ ಸದಸ್ಯರು ವಸೂಲಿ ಮಾಡಿರುತ್ತಾರೆ. ಅಲ್ಲಿ ಅಸಲಿ ಫಲಾನುಭವಿಗಳಿಗೆ ಮನೆಗಳೇ ಸಿಗುವುದಿಲ್ಲ. ಬರೀ ಹಣಕೊಟ್ಟವನು, 2ಅಂತಸ್ತಿನ ಮನೆ ಇರುವವನು, ಬೆಳಿಗ್ಗೆದ್ದರೆ ತಹಸೀಲ್ ಕಛೇರಿ ಸುತ್ತುವವನು ಮಾತ್ರ ಮನೆಗಳನ್ನು ಪಡೆದಿರುತ್ತಾರೆ. ಇಲ್ಲಿಯೂ ಪಂಚಾಯತ್ನ ಅಧಿಕಾರಿಗಳು ಮನೆ ವೆರಿಫಿಕೇಷನ್ ಎಂದು ಹಂತಹಂತವಾಗಿ ಚೆಕ್ಗಳನ್ನು ನಡುವಾಗ ಪ್ರತಿಚೆಕ್ಗೆ ಕಮೀಷನ್ ಪಡೆದು ಸಹಿ ಮಾಡುತ್ತಾರೆ.

ಅದರಂತೆ ಪಂಚಾಯತ್ನ ಎಲ್ಲ ಯೋಜನೆಗಳಲ್ಲಿ ಅವ್ಯವಹಾರ ಸಾಮಾನ್ಯವಾಗಿ ಹೋಗಿದೆ. ಪಂಚಾಯತಿಯ ದುರಾಡಳಿತ, ಯೋಜನೆಗಳ ಜಾರಿಯಲ್ಲಿನ ಅಕ್ರಮಗಳ ವಿರುದ್ಧ ಪ್ರಾಮಾಣಿಕವಾಗಿ ಪ್ರತಿಭಟಿಸಬೇಕಾದ ಸಂಘಸಂಸ್ಥೆಗಳು, ಮುಖಂಡರು ಅಧಿಕಾರಿಗಳಿಂದ ಎಂಜಲು ಪಡೆದು ಹೋರಾಟಗಳನ್ನು ಕೈಬಿಡುತ್ತಾರೆ.

ವಿಶೇಷವಾಗಿ ಈ ಬಾರಿಯ ಆಡಳಿತದಲ್ಲಿ ಊರನ್ನು ಮೀರಿಸುವ ಮಂದಿ ಸದಸ್ಯರಾಗಿದ್ದಾರೆ. ಪಂಚಾಯತ್ನಲ್ಲಿ ಅಷ್ಟೆಲ್ಲ ಅವ್ಯವಹಾರ, ಅಕ್ರಮಗಳು ನಡೆಯುತ್ತಿದ್ದರೂ ತುಟಿಪಿಕೆನ್ನದೇ ಮೌನವಾಗಿದ್ದಾರೆ. ಯಾರಾದರೂ ಒತ್ತಾಯ ಮಾಡಿ ಕೇಳಿದರೆ, ಇಲ್ಲಾ..ರ್ರೀ.. ನಮ್ಮ ಅಧ್ಯಕ್ಷ ಸರಿಯಿಲ್ಲ, ಪಿಡಿಓ ಹೇಳಿದಲ್ಲಿ ಸಹಿಮಾಡುತ್ತಾನೆಂದು ಆಳು-ಮೂಳು ಹೇಳತೊಡಗುತ್ತಾರೆ.



ಉಂಡಾಡಿ ಗುಂಡ ಪಿ.ಡಿ.ಒ

ಪ್ರಭುಲಿಂಗ ಎಂಬ ಅನಾಮಿಕ ವ್ಯಕ್ತಿ ಹಟ್ಟಿ ಗ್ರಾಮಪಂಚಾಯತಿಯ ಪಿ.ಡಿ.ಓ. ಈತನು ಒದಿದ್ದು ಅಷ್ಟಕ್ಕಷ್ಟಾದರೂ ಮಾಡುವ ಧಿಮಾಕು ಮಾತ್ರ ಒಳ್ಳೆಯ ಐ.ಎ.ಎಸ್, ಐ.ಪಿ.ಎಸ್ನಂತೆ. ಎದೆ ಸೀಳಿದರೂ ನಾಲ್ಕಕ್ಷರ ಗೊತ್ತಿರದ ಪ್ರಭು ನಾಲ್ಕೆದು ಇಂಗ್ಲೀಷ್ ಶಬ್ಧವನ್ನು ಕಲಿತು ಹಟ್ಟಿಯನ್ನು ನಿಭಾಯಿಸುತ್ತಿದ್ದಾನೆ.

ಮಾತಿಗೊಮ್ಮೆ ಜಿ.ಪಂ ಸದಸ್ಯ ಭೂಪನಗೌಡನ ಸಂಬಂಧಿ ನಾನು, 3ದಶಕ ತಾಲೂಕನ್ನಾಳಿದ ಲಿಂಗಾಯತರು ನಾವು ಮತ್ತು ಇದೇ ಜನೆವರಿಗೆ ಪಿ.ಎಸ್.ಐ ಕೂಡ ಆಗುತ್ತೇನೆಂದು ಹೇಳುತ್ತಾ ಜನರ ಕಿವಿಮೇಲೆ ಗುಲಾಬಿ ಹೂ ಇಡುತ್ತಾ, ಹಟ್ಟಿ ಪಂಚಾಯತ್ನ ಲೂಟಿಗೆ ಕಂಕಣಬದ್ಧವಾಗಿ ನಿಂತಿದ್ದಾನೆ.

ಎಲ್ಲದರಲ್ಲಿಯೂ ದೊಡ್ಡದಾಗಿ ಪೋಸು ಕೊಡುವ ಕಮಂಗಿ ಪ್ರಭು ತಾನು ಕೆಲಸಕ್ಕೆ ಬಂದಿದ್ದೇ ಆಕಸ್ಮಿಕ ಎಂಬ ಕಹಿಸತ್ಯವನ್ನು ಮರೆತು ವತರ್ಿಸುತ್ತಿದ್ದಾನೆ. ಹಟ್ಟಿ ಗ್ರಾಮಪಂಚಾಯತ್ಗೆ ಬಂದಾಗಿನಿಂದ ಪ್ರತಿಯೊಂದರಲ್ಲಿಯೂ ಕಮೀಷನ್ ಪಡೆಯುವ ಈತ, ಇವರೆಗೆ ಕನಿಷ್ಟವೆಂದರೂ 50ಲಕ್ಷಕ್ಕೂ ಅಧಿಕ ಅಕ್ರಮ ಆಸ್ತಿ ಗಳಿಸಿದ್ದಾನೆಂಬ ಗುಮಾನಿ ಊರಲ್ಲಿ ಹರಡಿದೆ. ಕೆಲಸಕ್ಕೆ ಸೇರಿದಾಗಿನಿಂದ ಈವರೆಗೆ ಈತ ಗಳಿಸಿದ ಆದಾಯವೇನುಂಬದನ್ನು ಲೋಕಾಯುಕ್ತರು ತನಿಖೆಗೆ ಒಳಪಡಿಸಿದರೆ, ರಾಯಚೂರು ಜಿಲ್ಲೆಯಲ್ಲಿಯೇ ದೊಡ್ಡದೊಂದು ಮಿಕ ಸಿಕ್ಕಿಹಾಕಿಕೊಳ್ಳುವದರಲ್ಲಿ ಅನುಮಾನವಿಲ್ಲ.

"ಅ" ಎಂಬ ಅಕ್ಷರದ ಸಾಮಾನ್ಯ ಅರ್ಥ ಗೊತ್ತಿಲ್ಲದ ಪ್ರಭು ಹಟ್ಟಿಯ ಜೊತೆಯಲ್ಲಿ 2-3ಪಂಚಾಯತ್ಗಳನ್ನು ಬೇರೆ ಮೆಂಟೇನ್ ಮಾಡುತ್ತಾನೆ. ಮಾತಿಗೊಮ್ಮೆ ಇ.ಓ, ಸಿ.ಇ.ಓ ನನ್ನ ಮಾತನ್ನು ಕೇಳುತ್ತಾರೆ, ಅವರಿಗೆ ಪ್ರತಿತಿಂಗಳು ನಾನೇ ಮಾಮೂಲಿ ಕೊಡುತ್ತೇನೆ! ನೀವು ಏನುಬೇಕಾದರೂ ಕಂಪ್ಲೇಟ್ ಮಾಡಿ.. ನನ್ನನ್ನು ಯಾರೇನು ಮಾಡಿಕೊಳ್ಳುವುದಿಲ್ಲ ಎಂದು ಅಹಂಕಾರ ಮಾತುಗಳಾಡುತ್ತಾನೆ! (ಆದರೆ, ಪಂಚಾಯತ್ನ ಸದಸ್ಯರು ಈ ಹಿಂದೆ 2ಬಾರಿ ಸಂಬಂಧಪಟ್ಟವರಿಗೆ ಕಂಪ್ಲೇಂಟ್ ಮಾಡಿದರೂ ಅಧಿಕಾರಿಗಳು ಯಾವುದೇ ಕ್ರಮಕೈಗೊಳ್ಳದಿರುವುದು ಹಲವು ಅನುಮಾನಗಳಿಗೆ ಎಡೆಮಾಡಿದೆ)

ಸಾರ್ವಜನಿಕರು ಮಾಹಿತಿ ಹಕ್ಕು ಕಾಯ್ದೆಯಡಿ ಈತನಿಗೆ ಸಾಕಷ್ಟು ಅಜರ್ಿಗಳನ್ನು ಕೊಟ್ಟಿದ್ದಾರೆ. ಆದರೆ, ಅದ್ಯಾವದಕ್ಕೂ ಕ್ಯಾರೆ ಎನ್ನದೇ ಉಂಡಾಡಿಗುಂಡ ಈವರೆಗೂ ಉತ್ತರ ನೀಡಿಲ್ಲ. ಅವೆಲ್ಲ ಅಜರ್ಿಗಳು ಆವಕ-ಜಾವಕನ ಪುಸ್ತಕದಲ್ಲಿವೆ. ಸ್ನೇಹಿತ, ಪತ್ರಕರ್ತ ಖಾಸೀಂಅಲಿ, ಉದ್ಯೋಗಖಾತ್ರಿ ಯೋಜನೆಗೆ ಸಂಬಂದಿಸಿ ಎರಡಮೂರು ಬಾರಿ ಮಾಹಿತಿ ಹಕ್ಕು ಕಾಯ್ದೆಯಡಿಯಲ್ಲಿ ಅಜರ್ಿಯನ್ನು ನೀಡಿದ್ದಾನೆ. ಆದರೆ, ಈವರೆಗೂ ಆತನಿಗೆ ಸಂಪೂರ್ಣ ಮಾಹಿತಿಯನ್ನು ನೀಡದೇ ತಪ್ಪುದಾರಿಗಳನ್ನು ತೋರಿಸುತ್ತಿದ್ದಾನೆ. ಮಾಹಿತಿಗೆ ಸಂಬಂಧಿಸಿ ಯಾರಾದರೂ ಒತ್ತಡ ಹಾಕಿದರೆ ಮೊಬೈಲ್ ಸ್ವಿಚ್ಡ್ ಆಫ್ ಮಾಡುತ್ತಾನೆ.

ಪಂಚಾಯತ್ ವ್ಯಾಪ್ತಿಯಲ್ಲೊಬ್ಬಳು ಸೆಕೆಂಡ್ ಐಶು...!

ಹಟ್ಟಿ ಪಂಚಾಯತ್ ವ್ಯಾಪ್ತಿಯಲ್ಲಿ ಐಶು ಎಂಬ ವಿವಾಹಿತ ಗಂಡುಳ್ಳ ಮಹಿಳೆಯ ಹಿಂದೆ ಕೆಲವು ಸದಸ್ಯರು ಗಂಟುಬಿದ್ದಿರುತ್ತಾರೆ. ಐಶುವಿನ ಗಂಡ ನಿರುದ್ಯೋಗಿ ಮತ್ತು ಅಮ್ಮಾವ್ರಗಂಡ. ಐಶು ಹೇಳಿದ್ದನ್ನೇ ಕೇಳುವ ಗಂಡ ಆಕೆ ಯಾರ ಜೊತೆಯಲ್ಲಿ ಚಕ್ಕಂದವಾಡಿದರೂ ಅವನಿಗೇನು ವ್ಯತ್ಯಾಸವಿಲ್ಲ. ಇಂತಹ ಸೆಕೆಂಡ್ ಐಶುವನ್ನು ಒಲಿಸಿಕೊಳ್ಳಲು ಉಂಡಾಡಿಗುಂಡ ಪ್ರಭು ಹಲವು ಕಾಳುಹಾಕುವ ಪ್ರಯತ್ನ ಮಾಡಿದ್ದನೆಂಬ ಗುಮಾನಿ ಗುಟ್ಟಾಗಿಯೇನು ಉಳಿದಿಲ್ಲ. ಒಟ್ಟಾರೆ ಇಲ್ಲಿ ಐಶುವಿಗೂ ಪ್ರಭುವಿನ ಕೃಪೆ ಇದ್ದಂತಿದೆ!

ವಾಸು ಎಂಬ ಅಮಾಯಕ ಹುಡುಗನನ್ನು ಏಜೆಂಟ್ನನ್ನಾಗಿ ನೇಮಿಸಿಕೊಂಡ ಪ್ರಭು ತನ್ನೆಲ್ಲ ವ್ಯವಹಾರಗಳನ್ನು ಆತನ ಮುಖಾಂತರವೇ ಕುದುರಿಸಿಕೊಳ್ಳುತ್ತಿದ್ದಾನೆ. ಮೊನ್ನೆ ಬಿ.ಆರ್.ಜಿ.ಎಫ್ ಯೋಜನೆಯಡಿಯಲ್ಲಿ ಕಂಪ್ಯೂಟರ್ ಶಿಕ್ಷಣ ನೀಡಿದ್ದ ಚೈತನ್ಯ ಕಂಪ್ಯೂಟರ್ ಕೇಂದ್ರದವರಿಂದ ಬಿಲ್ಲಿಗೆ ಶೇ.25ರಷ್ಟು ಮಾಮೂಲಿ ಪಡೆದು ಜೊತೆಯಲ್ಲಿ ಒಂದೆರಡು ಕಂಪ್ಯೂಟರ್ಗಳನ್ನು ಉಚಿತವಾಗಿ ಪಡೆದಿದ್ದಾನೆ. ಉದ್ಯೋಗಖಾತ್ರಿ, ವಸತಿಯೋಜನೆ ಸೇರಿದಂತೆ ಪಂಚಾಯತ್ನ ಹಲವು ಯೋಜನೆಗಳಲ್ಲಿ ಮುಲಾಜಿಲ್ಲದೇ ಪಸರ್ೇಂಟೇಜ್ ಪಡೆದಿದ್ದಾನೆ!

ಜನಸಾಮಾನ್ಯರಿಗೆ ಗೊತ್ತಾಗದಂತೆ ಕುಡಿದು ತಿಂದು, ಅಮಾಯಕ ಮಹಿಳೆಯರೊಂದಿಗೆ ಲೋಲ್ಯಾಡುವ ಪ್ರಭು ಸಮಯ ಬಿದ್ದಾಗಲೆಲ್ಲ ನನ್ನ ರಿಲೇಷನ್ ಪೋಲಿಸ್ ಇಲಾಖೆಯ ಉನ್ನತ ಸ್ಥಾನದಲ್ಲಿದ್ದಾರೆಂದು ಹೇಳಿಕೊಳ್ಳುತ್ತಾನೆ. ಇನ್ನು ಹೆಚ್ಚಿನದಾಗಿ ಯಾರಾದರೂ ಪತ್ರಕರ್ತರು ಈತನನ್ನು ಪ್ರಶ್ನಿಸಿದರೆ, ಅವರಿಗೆ ಇಂತಿಷ್ಟೆಂದು ಮಾಮೂಲಿಯನ್ನು ಫಿಕ್ಸು ಮಾಡಿ ಅಧ್ಯಕ್ಷನ ಕಮಿಷನ್ನಲ್ಲಿ ಕೊಡಲು ಹೇಳುತ್ತಾನೆ. ಇದು ಹಟ್ಟಿಯ ಎಲ್ಲರ ಪಾಲಿಗೆ ದುರಂತವಲ್ಲದೇ ಮತ್ತೇನು?

ಅನಕ್ಷರಸ್ಥ ಅಧ್ಯಕ್ಷ, ದಾರಿ ತಪ್ಪಿರುವ ಸದಸ್ಯರು..

ಪರಿಶಿಷ್ಟರಿಗೆ ಮೀಸಲಿರುವ ಹಟ್ಟಿ ಗ್ರಾಮಪಂಚಾಯತ್ಗೆ ಬಸವರಾಜ ಖಾನಾಪೂರ ಎಂಬ ಅನಕ್ಷರಸ್ಥ ಮನುಷ್ಯ ಅಧ್ಯಕ್ಷನಾಗಿದ್ದಾನೆ.

ಮೂಲತಃ ಈತನು ವೃತ್ತಿಯಿಂದ ಕಟ್ಟಡಕಾಮರ್ಿಕ 7ನೇ ವಾಡರ್ಿನಿಂದ ಆಯ್ಕೆಗೊಂಡ ಈತ ಕನಸಿನಲ್ಲಿಯೂ ಹಟ್ಟಿ ಗ್ರಾಮಪಂಚಾಯತ್ನ ಅಧ್ಯಕ್ಷನಾಗುತ್ತೆನೆಂದು ಭಾವಿಸಿರಲಿಲ್ಲ. ಅದೃಷ್ಟಕ್ಕೆ ಅಧ್ಯಕ್ಷ ಸ್ಥಾನ ಮೀಸಲಾಗಿದ್ದೇ ಮತ್ತು ಪರಿಶಿಷ್ಟರಲ್ಲಿ ಅತಿಬುದ್ದಿವಂತರಿದ್ದುದ್ದೇ ಈತನಿಗೆ ವರವಾಯಿತು.

ಬುದ್ದಿವಂತರನ್ನು ಅಧ್ಯಕ್ಷನಾಗಿ ಆಯ್ಕೆ ಮಾಡಿದರೆ, ನಮ್ಮದೇನು ನಡೆಯುವುದಿಲ್ಲ ಎಂದು ಭಾವಿಸಿದ ಕೆಲವರು ಜಾತಿ ಮತ್ತು ಮಾತಿನ ಲೆಕ್ಕಾಚಾರದಡಿ ಬಸವರಾಜನನ್ನು ಅಧ್ಯಕ್ಷನನ್ನಾಗಿ ಮಾಡಿದರು.

ಮಾತಿಗೊಮ್ಮೆ ಶಿವಾಯನಮಃ, ಓಂನಮಃಶಿವಾಯ ಎನ್ನುವ ಅಧ್ಯಕ್ಷ ಬಸವರಾಜ ಎಂತಹ ಮುಗ್ಧನೆಂದರೆ, ಬೇರೆ ವಾಡರ್ಿನ ಸದಸ್ಯರು ಚಹಾಕುಡಿಯಲು ಕರೆದರೆ, ತಮ್ಮ ಸಹಪಾಠಿಯ ಒಪ್ಪಿಗೆಯನ್ನು ಪಡೆದು ಚಹಾಸ್ವೀಕರಿಸುತ್ತಾನೆ. ಪ್ರತಿಯೊಂದಕ್ಕೂ ತಲೆಯಾಡಿಸುವ ಅಧ್ಯಕ್ಷ ಓದಿದ್ದು, ಬರೆದದ್ದು, ತಿಳಿದದ್ದು ಅಷ್ಟಕ್ಕಷ್ಟೇ. ಪಂಚಾಯತಿಗೆ ಬರುವ ಎಲ್ಲ ಯೋಜನೆಗಳ ಕುರಿತ ಕಿಂಚಿತ್ತೂ ಮಾಹಿತಿ ಇರದ ಈತ ಎಲ್ಲರಿಗೂ ನಮಸ್ಕಾರ ಮಾಡುತ್ತಾ ಹೋಗುತ್ತಾನೆ.

ಈತನ ಅಮಾಯಕತೆಯನ್ನೇ ಕೆಲವರು ಬಂಡವಾಳ ಮಾಡಿಕೊಂಡು ಕುಂಟೆಬಿಲ್ಲೆ ಆಟವಾಡುತ್ತಿರುತ್ತಾರೆ. ಇದು ಒಂದೆಡೆಯಾದರೆ, ಮತ್ತೊಂದೆಡೆ ಬೇರೆ ಸದಸ್ಯರು ತಮ್ಮ ಕೆಲಸಗಳಿಗೆ ಮನ್ನಣಿ ಹಾಕಿಲ್ಲವೆಂದರೆ, ಅವಿಶ್ವಾಸ ಮಾಡುವ ಬೆದರಿಕೆಯನ್ನು ಹಾಕುತ್ತಾರೆ ಮತ್ತು ಹಾಕುತ್ತಿದ್ದಾರೆ.

ಪಿ.ಡಿ.ಓ ಪ್ರಭುಲಿಂಗ ಅಧ್ಯಕ್ಷನ ಆಗುಹೋಗುಗಳನ್ನೆಲ್ಲ ಅರಿತು, ತನಗೆ ತಿಳಿದಂತೆ ಅಧಿಕಾರ ಚಲಾಯಿಸುತ್ತಿದ್ದಾನೆ. 2011ನೇ ಸಾಲಿನ ಉದ್ಯೋಗಖಾತ್ರಿಯನ್ನು ಈವರೆಗೂ ಪಿಡಿಓ ಚಾಲನೆ ನೀಡದಿರುವುದು ಅಧ್ಯಕ್ಷನ ಕಾರ್ಯವೈಖರಿ ಎಂತಿದೆ ಎಂಬುದು ಸೂಚಿಸುತ್ತದೆ.

"ಬೆಕ್ಕು ಮನೆಯಲ್ಲಿ ಇಲ್ಲದಾಗ ಇಲಿ ಮತ್ತೇನೋ ಕೇಳಿತ್ತಂತೆ" ಅದರಂತೆ ಅಧ್ಯಕ್ಷ ಬಲವಾಗಿ ಇಲ್ಲದ ಕಾರಣ ಪಂಚಾಯತ್ ಅಧಿಕಾರಿಗಳು ಮತ್ತು ಕೆಲವು ಸದಸ್ಯರು ಮನಸ್ಸಿಗೆ ಬಂದಂತೆ ಆಟವಾಡತೊಡಗಿದ್ದಾರೆ. ಅದಕ್ಕಾಗಿ ಸಕರ್ಾರ ಅಧ್ಯಕ್ಷ ಸ್ಥಾನಕ್ಕೆ ಕನಿಷ್ಟ ಅರ್ಹತೆ ಹಾಗೂ ತಿಳುವಳಿಕೆಯ ಇರುವವರನ್ನು ನೇಮಕ ಮಾಡಲು ನಿಯಮವೊಂದನ್ನು ರೂಪಿಸುವುದು ಅವಶ್ಯ.

ದಾರಿತಪ್ಪಿರುವ ಸದಸ್ಯರು!

ಈ ಬಾರಿಯ ಪಂಚಾಯತ್ಗೆ ಉಂಡುಂಡು ತಿರುಗೋ ಮಂದಿನೇ ಹೆಚ್ಚು ಆಯ್ಕೆಯಾಗಿದ್ದಾರೆ. ಸಾಮಾಜಿಕ ಜವಾಬ್ದಾರಿ, ವ್ಯವಸ್ಥೆ, ಸಂಘಟನೆ, ತಿಳುವಳಿಕೆ ಇಲ್ಲದವರು ಅಧಿಕವಾಗಿ ಆಯ್ಕೆಯಾಗಿದ್ದಾರೆ.

ಯುವಕರು ರಾಜಕಾರಣಕ್ಕೆ ಬರಬೇಕು. ಯುವಕರೇ ದೇಶದ ಭವಿಷ್ಯ ಎಂಬಿತ್ಯಾಧಿ ಗಾದೆಗಳು ಅಕ್ಷರಶಃ ಹಟ್ಟಿ ಗ್ರಾಮಪಂಚಾಯತ್ನ ಆಡಳಿತದಲ್ಲಿ ಅಕ್ಷರಶಃ ಸುಳ್ಳಾಗಿವೆ. ಪಂಚಾಯತ್ನ ಹಿಂದಿನ ಅದೆಷ್ಟೋ ಆಡಳಿತಗಳು ಯುವಕರನ್ನು ಹೊಂದಿಲ್ಲದಿದ್ದರೂ ಯಜಮಾನ ಮಂದಿ ಸುಸೂತ್ರವಾಗಿ ಪಂಚಾಯತ್ನ್ನು ನಡೆಸಿಕೊಂಡು ಹೋಗಿದ್ದಾರೆ. ಆದರೆ, ಈ ಬಾರಿಯ ಯುವಕ ಮಂದಿ ಸಂಜೆ ಖಚರ್ು, ಇಸ್ಪೀಟ್, ಮಟ್ಕಾಗೆ ಬಿದ್ದಿರುವುದು ದುರಂತವಾಗಿದೆ. ದೊಡ್ಡವರೆಂದು ಕರೆಯಿಸಿಕೊಳ್ಳುವ ಸದಸ್ಯರೂ ಕೂಡ ಯುವಕರ ಮಾತಿಗೆ ಮಣಿ ಹಾಕುತ್ತಿದ್ದಾರೆ. ಇನ್ನೂ ಮಹಿಳೆಯರೂ ಗೆದ್ದಿರುವ ವಾಡರ್್ಗಳಲ್ಲಿ ಅವರ ಕುಟುಂಬದ ಸದಸ್ಯರೂ ಕೂಡ ಜವಾಬ್ದಾರಿಯಿಂದ ಅಧಿಕಾರವನ್ನು ಚಲಾಯಿಸುವಲ್ಲಿ ವಿಫಲರಾಗಿದ್ದಾರೆ.

ಮೊನ್ನೆ ಮಾನಪ್ಪ & ಟೀಂ ಅಧ್ಯಕ್ಷನ ವಿರುದ್ಧ ಅವಿಶ್ವಾಸ ಮೂಡಿಸಲು ತಯಾರಿ ನಡೆಸಿದಾಗ ಪ್ರತಿಯೊಬ್ಬ ಸದಸ್ಯರು ಕೇವಲ 10.000ರೂಗಳಿಗೆ ಮಾರಾಟವಾಗಿದ್ದರು! ಇದರಿಂದ ಅಧ್ಯಕ್ಷ ಕೂಡ ಹೊರತಾಗಿಲ್ಲ.

ಊರಿನ ಅಭಿವೃದ್ಧಿಯನ್ನು ಮರೆತಿರುವ ಸದಸ್ಯರು, ಅಕ್ಷರಜ್ಞಾನವಿದ್ದು ಇಲ್ಲದಂತೆ ವತರ್ಿಸುವ ಕೆಲವು ಪತ್ರಕರ್ತರು, ಕಮೀಷನ್ಗೊಂದು ಸಂಘವನ್ನು ಕಟ್ಟಿಕೊಂಡಿರುವ ನಕಲಿ ಮುಖಂಡರು, ಪಂಚಾಯತ್ನ ಹುಳುಕುಗಳನ್ನೆಲ್ಲ ತಿಳಿದು ಅವಕಾಶವಾದಿತನವನ್ನು ಪ್ರದಶರ್ಿಸುವ ಬುದ್ಧಿವಂತರು, ದಲಿತರಲ್ಲದವರನ್ನು ದಲಿತರನ್ನಾಗಿ ಮಾಡಲು ಸುಳ್ಳುಜಾತಿ ಪ್ರಮಾಣಪತ್ರಗಳನ್ನು ತಯಾರಿಸಿ ಸಕರ್ಾರಿ ಸೌಲಭ್ಯಗಳನ್ನು ಕಬಳಿಸುವ ಕೆಲವು ಮಹಿಳಾಮಣಿಗಳು ಒಟ್ಟಾರೆ ಗ್ರಾಮದಲ್ಲಿ ಏನೆಲ್ಲ ನಡೆದರೂ ತುಟಿಪಿಟಕೆನ್ನದ ಗ್ರಾಮಸ್ಥರಿರುವದರಿಂದಲೇ ವ್ಯವಸ್ಥೆ ಹದಗೆಟ್ಟಿದೆ. ಮತ್ತು ಈ ಹಿಂದೆ ಅಮಾಯಕ ಮಹಿಳಾ ಅಧ್ಯಕ್ಷೆಯೊಬ್ಬಳು ಕೂಡ ಯಾರೋ ಮಾಡಿದ ತಪ್ಪಿಗೆ ಜೈಲುಸೇರಿದ್ದು ಯಾರು ಮರೆತಿಲ್ಲ.

No comments:

Post a Comment

Thanku